`ಅಹಂ` ಶೇ.೬೦% ಭಾಗ ಮುಕ್ತಾಯ
Posted date: 21 Tue, Jul 2015 – 10:31:43 AM

 ಜಯದೇವರಾಜ್ ಫಿಲಂಸ್  ಲಾಂಛನದಲ್ಲಿ ನಾಗರಾಜು.ಎಂ. ನಿರ್ಮಾಣದ ಅಹಂ ಚಿತ್ರಕ್ಕೆ ಬೆಂಗಳೂರು ಯೂನಿವರ್ಸಿಟಿ ಬಳಿ ಇರುವ ಉಲ್ಲಾಳದ ಬಳಿ ಜೈದೇವರಾಜ್-ಅರ್ಚನ- ರಮೇಶ್ ಭಟ್, ಭವ್ಯ, ಇವರುಗಳು ಅಭಿನಯಿಸಿದ ಹೃದಯ ಸಂಬಂಧ ಸೆಂಟಿಮೆಂಟಲ್ ದೃಶ್ಯಗಳು ಚಿತ್ರೀಕರಣವಾದವು, ಈ ಚಿತ್ರಕ್ಕೆ ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ- ಜಯಗಜ ವೆಂಕಟೇಶ್, ಛಾಯಾಗ್ರಹಣ -ಪಿ.ಎಸ್. ಕುಮಾರ್, ಸಂಗೀತ - ನಂದು- ತಿಪ್ಪು, ಸಾಹಸ - ಜಾನಿ, ನೃತ್ಯ-ರಾಜು, ಸಹನಿರ್ದೇಶನ-ಕಡೂರು ಶಿವು - ಅಶೋಕ್, ನಿರ್ವಹಣೆ - ವೇಣುಗೋಪಾಲ್, ತಾರಾಗಣದಲ್ಲಿ - ನವೀನ್ ಕೃಷ್ಣ, ಭೂಮಿಕ, ಅರ್ಚನ, ಜೈದೇವರಾಜ್, ರಮೇಶ್ ಭಟ್, ಭವ್ಯ, ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed